ನೂತನ
ಪಿಠೋಪಕರಣಗಳ ಹಸ್ತಾಂತರ
30.6.14ರಂದು ಶಾಲೆಗೆ ನೂತನ ಪಿಠೋಪಕರಣಗಳ ಹಸ್ತಾಂತರ ರಕ್ಷಕ – ಶಿಕ್ಷಕ ಸಂಘ, ಆಡಳಿತ ಮಂಡಳಿ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನ ಪಿಠೋಪಕರಣಗಳ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮ ಜರಗಿತು.ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಮುಶ್ರತ್ ಜಹಾನ್ ಹಸ್ತಾಂತರಿಸಿರು.ಟಿ ಗೋಪಿನಾಥ ಶೆಣೈ ಉದ್ಘಾಟಿಸಿದರು. ನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಬ್ಲಾಕ್ ಸಯೋಜನಾಧಿಕಾರಿ ಇಬ್ರಾಹಿಂ ,ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು , ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ಮತ್ತು ಪ್ರಶಾಂತಿ ಕೆ. , ಕೆ. ಶ್ರೀಮತಿ ನಾಯಕ್ , ಡಾ. . ಟಿ .ಸುರೇಂದ್ರ ಶೆಣೈ, ಎ೦. ವಿಠಲ್ ದಾಸ್ ಭಟ್ , ಸುನಿಲ್ ಭಟ್, ಗುರುದತ್ತ್ ಕಾಮತ್ ಉಪಸ್ಥಿತರಿದ್ದು ಶುಭ ಹಾರೈಸಿದರು.
No comments:
Post a Comment