Sunday 27 November 2016

ರಸಪ್ರಶ್ನೆ ಸ್ಪರ್ಧೆ


           ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾತೃಭಾಷಾ ಪಕ್ಷಾಚರಣೆಯ ಅಂಗವಾಗಿ ತಾ: 19-11-2016 ನೇ ಶನಿವಾರ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಜೇಶ್ವರ ಎಸ್..ಟಿ.ಎಲ್.ಪಿ. ಶಾಲೆಯ ವಚನಾ ಮತ್ತು ಹರ್ ಕಿಶನ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

Saturday 5 November 2016


          ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಮಣ್ಣಿನಿಂದ ಬೊಂಬೆ ತಯಾರಿ ವಿಭಾಗದ ಸ್ಪರ್ಧೆಯಲ್ಲಿ ಎಸ್..ಟಿ.ಎಲ್.ಪಿ. ಶಾಲೆ ಮಂಜೇಶ್ವರದ ನಾಲ್ಕನೇ ತರಗತಿಯ ವಿದ್ಯಾರ್ಥಿ ಪಕ್ರುದ್ದೀನ್ ನಝೀಮ್ '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.


    ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ವೆಜಿಟೇಬಲ್ ಪ್ರಿಂಟಿಂಗ್ ವಿಭಾಗದ ಸ್ಪರ್ಧೆಯಲ್ಲಿ ಎಸ್..ಟಿ.ಎಲ್.ಪಿ. ಶಾಲೆ ಮಂಜೇಶ್ವರದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಸೀತಾಲಕ್ಷ್ಮಿ '' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಗಣರಾಜ್ಯೋತ್ಸವ