Sunday 27 November 2016

ರಸಪ್ರಶ್ನೆ ಸ್ಪರ್ಧೆ


           ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾತೃಭಾಷಾ ಪಕ್ಷಾಚರಣೆಯ ಅಂಗವಾಗಿ ತಾ: 19-11-2016 ನೇ ಶನಿವಾರ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಜೇಶ್ವರ ಎಸ್..ಟಿ.ಎಲ್.ಪಿ. ಶಾಲೆಯ ವಚನಾ ಮತ್ತು ಹರ್ ಕಿಶನ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

No comments:

Post a Comment

ಗಣರಾಜ್ಯೋತ್ಸವ