Tuesday 21 April 2020

ಪ್ರತಿಭೆ


     ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿ ಪ್ರಥ್ವಿನ್ ಪ್ರಭು 100 ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.

ಪ್ರತಿಭೆ



    ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಪ್ರಥ್ವಿನ್ ಪ್ರಭು, ಶನೂಫ್ ಅಬ್ಬಾಸ್, ಅಬ್ದುಲ್ ಸಲಾಂ ಇರಾಝ ಮತ್ತು ಮೊಹಮ್ಮದ್ ಇರಾಝ ಕಿರಿಯ ಪ್ರಾಥಮಿಕ ವಿಭಾಗದ 50 ಮೀಟರ್ ರಿಲೇ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಪ್ರತಿಭೆ



     ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಶನೂಫ್ ಅಬ್ಬಾಸ್, ಅಬ್ದುಲ್ ಸಲಾಂ ಇರಾಝ, ಪ್ರಥ್ವಿನ್ ಪ್ರಭು, ಮೊಹಮ್ಮದ್ ಅಫ್ ರಾಝ, ಬಿನೀಷ್, ತೇಜಸ್, ಲತೇಷ್, ಖಾಸಿಮ್ ಅಸ್ಲಾಮ್ ಸಯ್ಯಫ್, ಮೊಯ್ದಿನ್ ಶುಹೈಲ್, ಮೊಹಮ್ಮದ್ ಶೀಷ್,ಮೊಹಮ್ಮದ್ ಇರಾಝ, ಧನ್ವಿ, ಗೋಪಿಕ, ನಿತ್ಯಪ್ರೀಯ, ಭೂಮಿಕ, ನವ್ಯಶ್ರೀ, ಕಿಫಾ ಫಾತಿಮ.

ಪ್ರತಿಭೆ


      ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿ ರತನ್ ಕುಮಾರ್ ಒಗಟು ಸ್ಫರ್ಧೆಯಲ್ಲಿ ‘ಎ’ ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.

ಗಣರಾಜ್ಯೋತ್ಸವ