S A T L S MANJESHWARA
WELCOME TO Shreemad Anantheshwara Temple School Manjeshwara
Pages
HOME
ಶಾಲಾ ಸಂಪನ್ಮೂಲ
ಚಟುವಟಿಕಾ ಕ್ಯಾಲೆಂಡರ್
ವಿದ್ಯಾರ್ಥಿ ಮೂಲೆ
ತರಗತಿ ಕೋಣೆ
ಪತ್ರಿಕಾ ವರದಿ
ಶಾಲಾ ಇತಿಹಾಸ
ವಿದ್ಯಾರ್ಥಿಗಳ ಸಂಖ್ಯೆ
ಹೇಳಿಕೆ
Tuesday, 30 September 2014
ನಾಡ ಹಬ್ಬ ದಸರಾ ಆಚರಣೆ
ನಾಡ
ಹಬ್ಬ
ದಸರಾ
ವನ್ನು
ಬಹಳ
ವಿಜೃಭಣೆಯಿಂದ
ಆಚರಿಸಲಾಯಿತು
.
ಮಂಜೇಶ್ವರದ
ಶ್ರೀಮತ್
ಅನಂತೇಶ್ವರ
ದೇವಳದ
ಕೋಶಾಧಿಕಾರಿಯಾದ
ಸುರೇಶ್
ಶೆಣೈ
ದೀಪ
ಬೆಳಗಿಸುವುದರ
ಮೂಲಕ
ಕಾರ್ಯಕ್ರಮವನ್ನು
ಉದ್ಘಾಟಿಸಿದರು
.
ಪ್ರೌಢ
ಶಾಲಾ
ವಿಭಾಗದ
ಪ್ರಭಾರ
ಮುಖ್ಯೋಪಾಧ್ಯಾಯಿನಿ
ಕೆ
.
ಕೃಷ್ಣ
ಕುಮಾರಿ
ಟೀಚರ್
ಅಧ್ಯಕ್ಷತೆ
ವಹಿಸಿದರು
.
ವಿದ್ಯಾರ್ಥಿಗಳಿಂದ
ಕುವೆಂಪು
ರಚಿಸಿದ
ನಾಡಗೀತೆಯೊಂದಿಗೆ
ಕಾರ್ಯಕ್ರಮಕ್ಕೆ
ಚಾಲನೆ
ನೀಡಲಾಯಿತು
.
ಬಳಿಕ
ಮಕ್ಕಳಿಂದ
ವಿವಿಧ
ರೀತಿಯ
ವಿನೋದಾವಳಿಗಳು
ನಡೆಯಿತು
.
ಈ
ಸಂದರ್ಭದಲ್ಲಿ
ಪ್ರೌಢ
ಶಾಲಾ
ರಕ್ಷಕ
–
ಶಿಕ್ಷಕ
ಸಂಘದ
ಅಧ್ಯಕ್ಷರಾದ
ನಿತಿನ್
ಚಂದ್ರ
ಪೈ
,
ಶಾಲಾ
ಆಡಳಿತ
ಮಂಡಳಿಯ
ಸಲಹ
ಸಮಿತಿಯ
ಸದಸ್ಯೆ
ಲಿಲ್ಲಿ
ಬಾಯಿ
ಟೀಚರ್
,
ಕಿರಿಯ
ಪ್ರಾಥಮಿಕ
ಶಾಲೆಯ
ಮುಖ್ಯೋಪಾಧ್ಯಾಯಿನಿ
ಸುದತಿ
ಟೀಚರ್
,
ವಿದ್ಯಾರಂಗ
ಸಾಹಿತ್ಯ
ವೇದಿಕೆಯ
ಸಂಚಾಲಕರಾದ
ಪರಮೇಶ್ವರಿ
ಟೀಚರ್
,
ಶಾಲಾ
ನಾಡಹಬ್ಬದ
ಸಂಯೋಜಕರಾದ
ಕಿರಣ್
ಕುಮಾರ್
ಉಪಸ್ಥಿತರಿದ್ದರು
.
ವಿದ್ಯಾರ್ಥಿನಿಯಾದ
ಕುಮಾರಿ
ನಿಶ್ಮಿತ
ಸ್ವಾಗತಿಸಿದಳು
,
ಕುಮಾರಿ
ಆಯಿಷತ್
ಸಫ್
ವಾನ
ಕಾರ್ಯಕ್ರಮವನ್ನು
ನಿರೂಪಿಸಿದಳು
.
1 comment:
Unknown
9 October 2014 at 10:12
ಹೃತ್ಪೂರ್ವಕ ಅಭಿನಂದನೆಗಳು
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಗಣರಾಜ್ಯೋತ್ಸವ
Dasara Celebration
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆ
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...
ಗಣರಾಜ್ಯೋತ್ಸವ
ಹೃತ್ಪೂರ್ವಕ ಅಭಿನಂದನೆಗಳು
ReplyDelete