Wednesday 4 February 2015

"ಅಮ್ಮ ತಿಳಿಯಲು''

             ಮಂಜೇಶ್ವರ ಬಿ.ಆರ್.ಸಿ. ವತಿಯಿಂದ ಹಿಂದುಳಿದ ವಿಭಾಗದ ಮುಸ್ಲಿಂ ಮಕ್ಕಳ ತಾಯಂದಿರಿಗೆ ಒಂದು ದಿನದ ತರಬೇತಿಯಾದ ಅಮ್ಮ ತಿಳಿಯಲು ಕಾರ್ಯಕ್ರಮ ತಾ. 28-01-2015 ಬುಧವಾರ ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭಗೊಂಡಿತು. ಎಸ್.ಎ.ಟಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮ ಕಿಣಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಶುಭಾಸಂಶನೆ ಗೈದರು. ಸಂಪನ್ಮೂಲ ವ್ಯಕ್ತಿಯಾದ ಬಿ.ಪಿ.ಒ. ವಿಜಯ್ ಕುಮಾರ್ ತರಗತಿ ನಡೆಸಿಕೊಟ್ಟರು. ಸಹಾಯಕರಾದ ಉಷಾ ವಿನ್ಸೆಂಟ್, ಸಂಜುಮೋಲ್ ಜೋಸ್ ಟೀಚರ್, ಸುಮತಿ ಟೀಚರ್, ಅನುಸೂಯ ಹಾಗೂ ಪದ್ಮಿನಿ ಟೀಚರ್ ರವರು ಉಪಸ್ಥಿತರಿದ್ದರು.

No comments:

Post a Comment

ಗಣರಾಜ್ಯೋತ್ಸವ